‘ಕೊರೊನಾ 2ನೇ ಅಲೆಯ ಸೋಂಕಿತರು ರಾಜ್ಯದೆಲ್ಲೆಡೆ ಹೆಚ್ಚಾಗುತ್ತಿದ್ದಾರೆ. ಆದರೆ, ಕಂಚೀಪುರದ ಮೂಲನಿವಾಸಿಗಳಿಗೆ ಇಲ್ಲಿಯವರೆಗೆ ಯಾರಿಗೂ ಸೋಂಕು ತಗುಲಿಲ್ಲ. ಗ್ರಾಮದಲ್ಲಿ ನೆಲೆಸಿರುವ ಕಂಚೀವರದಸ್ವಾಮಿ ಕೃಪೆಯಿಂದ ಗ್ರಾಮದ ರೈತರು ಹಾಗೂ ಎಲ್ಲಾ ವರ್ಗದ ಜನರು ಆರೋಗ್ಯವಾಗಿಬೇಕು. ಯಾರು ಸೋಂಕು ಅಂಟಿಸಿಕೊಂಡು ನನ್ನ ಬಳಿ ಬರಬಾರದು. ನಾನು ಯಾರ ಬಳಿ ಹೋಗಬಾರದು ಎಂಬ ನಂಬಿಕೆಯಿಂದ ಈ ರೀತಿ ನಾಮಫಲಕ ಹಾಕಿದ್ದೇನೆ’ ಎನ್ನುತ್ತಾರೆ ಬೋರ್ ಬಸಣ್ಣ.