ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಆಲೂರು ರಾಮಣ್ಣ, ಕಾರ್ಯದರ್ಶಿ ಹಳದಪ್ಪ, ಯುವ ಘಟಕದ ಅಧ್ಯಕ್ಷ ನಿಂಗರಾಜ್, ಟ್ರಸ್ಟ್ ಅಧ್ಯಕ್ಷ ಶೇಖರಪ್ಪ, ಕಾರ್ಯದರ್ಶಿ ರಾಜಣ್ಣ, ನಿವೃತ್ತ ಡಿವೈಎಸ್ಪಿ ನಾಗರಾಜ್, ಅಜ್ಜಪ್ಪ, ನಾಗರಾಜ್, ಓಂಕಾರ್, ಮಲ್ಲಿಕಾರ್ಜುನ, ಕಂಠಪ್ಪ, ವೀರಣ್ಣ, ಬಸವರಾಜ್, ಕರಿಯಲ್ಲಪ್ಪ, ಶ್ರೀನಿವಾಸ್, ಕರಿಯಣ್ಣ ಪಾಲ್ಗೊಂಡಿದ್ದರು.