ಜ. 13ರಂದು ಸಂಕ್ರಾಂತಿ ಹಬ್ಬಕ್ಕೆಂದು ಗ್ರಾಮಕ್ಕೆ ಬಂದಿದ್ದ ಬಾಲಕಿ ಮರಳಿ ಜ. 17ರಂದು ತುಮಕೂರಿಗೆ ಹೋಗಲು ಹಿರಿಯೂರಿನ ಕೆಎಸ್ ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದಾಗ, ಶಿರಾದಲ್ಲಿ ಇಳಿದುಕೊಳ್ಳಲು ಹೇಳಿದ್ದಾನೆ. ಆ ವೇಳೆ ಮಂಜುನಾಥ ತನ್ನ ತಾಯಿ, ಅಕ್ಕ ಮತ್ತು ತಂಗಿಯ ಜೊತೆ ಕಾರಿನಲ್ಲಿ ಬಂದು ಬಾಲಕಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು ಶಿರಾ ಸಮೀಪದ ಆಂಜನೇಯ ಸ್ವಾಮಿ ದೇಗುಲದಲ್ಲಿ ಮದುವೆಯಾಗಿದ್ದಾನೆ.