ಸಂಸ್ಥೆಯಿಂದ ₹16 ಲಕ್ಷದ ಚೆಕ್ ಅನ್ನು ಚಿತ್ರದುರ್ಗ ಉಪ ಅರಣ್ಯ ಸಂರಕ್ಷಣಾಧಿಕಾರಿ (ಕರ್ನಾಟಕ ಮೃಗಾಲಯ ಪ್ರಾಧಿಕಾರ) ರಾಜಣ್ಣ ಅವರಿಗೆ ಹಸ್ತಾಂತರಿಸಿತು. ಈ ವೇಳೆ ಆಡುಮಲ್ಲೇಶ್ವರ ಕಿರು ಮೃಗಾಲಯದ ವಲಯ ಅರಣ್ಯ ಅಧಿಕಾರಿ ಎನ್. ವಾಸುದೇವ್, ಜಾನ್ಮೈನ್ಸ್ನ ಉಪ ಪ್ರಧಾನ ವ್ಯವಸ್ಥಾಪಕ ಎನ್. ರಣದೀವ್, ಸಿಎಸ್ಆರ್ ಮುಖ್ಯಸ್ಥ ಕೆ.ಎಸ್. ಮಂಜುನಾಥ್, ಅಜಿತ್ ಕುಮಾರ್ ಬಿ. ಮಾಳಿ, ಜಿ. ವಿನಯ್ ಇದ್ದರು.