ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಪಾಲಯ್ಯ ಮಾತನಾಡಿದರು. ವಾಲ್ಮೀಕಿ ಜನಾಂಗದ ತಾಲ್ಲೂಕು ಅಧ್ಯಕ್ಷ ಕೆ. ಜಗಳೂರಯ್ಯ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ವೈ.ಡಿ. ಬಸವರಾಜ್, ಕೆಳಗಳಹಟ್ಟಿ ತಿಪ್ಪೇಸ್ವಾಮಿ, ಗುರುರಾಜ್, ನಾಗಸಮುದ್ರ ಗೋವಿಂದಪ್ಪ, ಬೊಮ್ಮದೇವರಹಳ್ಳಿ, ಗೋವಿಂದಪ್ಪ, ಸಂಜೀವಪ್ಪ, ಹಾನಗಲ್ ಸೂರಯ್ಯ, ಬಿ. ವಿಜಯ್, ಮುರಳಿಧರ ನಾಯಕ, ಪಾಪೇಶ್, ಪರಮೇಶ್ವರಪ್ಪ, ಶಿವಣ್ಣ ಇದ್ದರು.