ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಸಭೆಯ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಕೃಷಿ ಸಚಿವ ಬಿ.ಸಿ. ಪಾಟೀಲ, ಮಾಜಿ ಸಚಿವರಾದಎಚ್.ಸಿ.ಮಹಾದೇವಪ್ಪ, ಡಿ. ಸುಧಾಕರ್, ಮೋಟಮ್ಮ, ರಾಜ್ಯಸಭಾ
ಮಾಜಿ ಸದಸ್ಯ ಎಚ್. ಹನುಮಂತಪ್ಪ, ನಿರ್ಮಿತಿ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಮೂಡಲಗಿರಿಯಪ್ಪ, ಎಸ್.ಆರ್.
ತಿಪ್ಪೇಸ್ವಾಮಿ, ತ್ರಿವೇಣಿ ಶಿವಪ್ರಸಾದಗೌಡ,ಪಿ.ಡಿ.ಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಪುಟ್ಟಸ್ವಾಮಿಗೌಡ ಭಾಗವಹಿಸುವರುಎಂದು ದೇವಸ್ಥಾನ ಸಮಿತಿಯಆರ್. ಫಾಲಾಕ್ಷಪ್ಪ ಬಸಾಪುರ ತಿಳಿಸಿದ್ದಾರೆ.