ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ಗೆ ಲಾರಿ ಡಿಕ್ಕಿ: 19 ಜನರಿಗೆ ಗಾಯ

Last Updated 13 ಆಗಸ್ಟ್ 2022, 3:46 IST
ಅಕ್ಷರ ಗಾತ್ರ

ಹಿರಿಯೂರು:ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಜವನಗೊಂಡನಹಳ್ಳಿಯಲ್ಲಿ ಶುಕ್ರವಾರ ಬೆಳಗಿನ ಜಾವ ಕೆಎಸ್‌ಆರ್‌ಟಿಸಿ ಬಸ್‌ಗೆಲಾರಿ ಡಿಕ್ಕಿ ಹೊಡೆದು 14 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಭರಮಸಾಗರ ಸಮೀಪದ ಕಾಲ್ಕೆರೆ ಗ್ರಾಮದ ಅಭಿಜಿತ್, ಹರಿಹರದ ವಾದಿರಾಜ್, ರಾಮಗಿರಿ ಗ್ರಾಮದ ಕುಮಾರ್ ಡಿ. ಆಚಾರ್, ಬೆಳಗಟ್ಟ ಗ್ರಾಮದ ರಾಜೇಂದ್ರರೆಡ್ಡಿ, ಸುಗುಣ ರಾಜೇಂದ್ರರೆಡ್ಡಿ ಸೇರಿ 19 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರುತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT