ಭರಮಸಾಗರ ಸಮೀಪದ ಕಾಲ್ಕೆರೆ ಗ್ರಾಮದ ಅಭಿಜಿತ್, ಹರಿಹರದ ವಾದಿರಾಜ್, ರಾಮಗಿರಿ ಗ್ರಾಮದ ಕುಮಾರ್ ಡಿ. ಆಚಾರ್, ಬೆಳಗಟ್ಟ ಗ್ರಾಮದ ರಾಜೇಂದ್ರರೆಡ್ಡಿ, ಸುಗುಣ ರಾಜೇಂದ್ರರೆಡ್ಡಿ ಸೇರಿ 19 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರುತಿಳಿಸಿದ್ದಾರೆ.