ಕಾಡುಗೊಲ್ಲ ಮತ್ತು ಮ್ಯಾಸಬೇಡರು ಸಾಂಸ್ಕೃತಿಕ ವೀರರೂ, ಪಶುಪಾಲಕ ದೇವರಾದ ಎತ್ತಪ್ಪ, ಜುಂಜಪ್ಪ, ಕ್ಯಾತಪ್ಪ, ಚಿಕ್ಕಣ್ಣ, ಈರಣ್ಣ, ಹಂದಿ ಸಿರಿಯಣ್ಣ, ಮ್ಯಾಸಬೇಡರ ಗಾದ್ರಿಪಾಲನಾಯಕ, ಜಗಲೂರು ಪಾಲನಾಯಕ, ದಡ್ಲಿಸೂರನಾಯಕ ಮುಂತಾದ ವೀರರನ್ನೇ ಆರಾಧ್ಯ ದೈವಗಳನ್ನಾಗಿ ಮಾಡಿಕೊಂಡು ಆರಾಧಿಸುತ್ತಾ ಬಂದಿದ್ದಾರೆ.ಈ ದೇವರಗಂಗಾ ಪೂಜೆ ಹಾಗೂ ಗುಗ್ಗರಿ ಹಬ್ಬದ ಮಹೋತ್ಸವ ಮಾರ್ಚ್ 5ರವರೆಗೆ ನಡೆಯಲಿದೆ.