‘ಈ ಕುರಿತು ಸ್ಥಳ ಪರಿಶೀಲಿಸಲು ಪರಿಸರ ಎಂಜಿನಿಯರ್ಗೆ ಸೂಚಿಸಲಾಗಿದೆ. ಕೃತ್ಯ ಎಸಗಿರುವುದು ಖಚಿತವಾದರೆ, ತಪ್ಪಿತಸ್ಥರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಮ್ಮ ಪೌರಕಾರ್ಮಿಕರು ಯಾರೂ ಮ್ಯಾನ್ಹೋಲ್ ಒಳಗೆ ಇಳಿಯುವುದಿಲ್ಲ’ ಎಂದು ಪೌರಾಯುಕ್ತ ಚಂದ್ರಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.