ರೈತ ಸಂಘದ ರಾಜ್ಯ ಘಟಕದ ಕುರುವ ಗಣೇಶ್, ತರಿಕೆರೆ ಮಹೇಶ್, ಅಬ್ಬಣಿ ಶಿವಪ್ಪ, ಸಜೀರ್ ಸಾಬ್ ಮೂಲೆಮನಿ, ಶಿವಮೊಗ್ಗದ ಶಿವಮೂರ್ತಿ, ಈಶಣ್ಣ, ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಮರುಳಸಿದ್ದಯ್ಯ, ಜಿಲ್ಲಾ ಸಮಿತಿಯ ಡಿ.ಎಸ್.ಮಲ್ಲಿಕಾರ್ಜುನ್, ಅಪ್ಪರಸನ ಹಳ್ಳಿ ಬಸವರಾಜಪ್ಪ, ರಾಮರೆಡ್ಡಿ, ತಾಲ್ಲೂಕು ಘಟಕದ ಅಧ್ಯಕ್ಷ ಮತಿಘಟ್ಟ ಸತೀಶ್, ಕೋಲಾರ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳ ಅಧ್ಯಕ್ಷರು, ಪದಾಧಿಕಾರಿಗಳು, ತಾಲ್ಲೂಕು ಘಟಕದ ಸದಸ್ಯರು, ಮುಖಂಡರು ಇದ್ದರು.