‘ಹಾವನೂರು ಆಯೋಗದ ವರದಿ ಅವೈಜ್ಞಾನಿಕ ಎಂದು ಈ ಹಿಂದೆ ತಿರಸ್ಕರಿಸಿದರು. ಈಗ ಸದಾಶಿವ ಆಯೋಗದ ವರದಿ ಕುರಿತು ಕೆಲವರು ಅಪಸ್ವರ ಎತ್ತುತ್ತಿದ್ದಾರೆ. ಇದನ್ನು ಶಿಫಾರಸು ಮಾಡಿ, ನ್ಯಾಯಸಮ್ಮತ ಮೀಸಲಾತಿ ಸೌಲಭ್ಯ ದೊರೆಯುವಂತೆ ಮುಖ್ಯಮಂತ್ರಿ ಕ್ರಮ ಕೈಗೊಂಡರೆ, ಸರ್ಕಾರಕ್ಕೆ ಉತ್ತಮ ಹೆಸರು ಬರಲಿದೆ. ತಿರಸ್ಕರಿಸಿದರೆ, ಸರ್ಕಾರದ ವಿರುದ್ಧ ಜನರೇ ದಂಗೆ ಎದ್ದರೂ ಅಚ್ಚರಿಯಿಲ್ಲ’ ಎಂದರು.