'ಮಠದ ಆಡಳಿತ ಮಂಡಳಿ ಸದಸ್ಯರು, ವಕೀಲರು ಕಾರಾಗೃಹಕ್ಕೆ ತೆರಳಿ ಅಧೀಕ್ಷಕರ ಸಮ್ಮುಖದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಏಕ ಸದಸ್ಯ ಟ್ರಸ್ಟ್ ನಲ್ಲಿ ಮುರುಘಾಶ್ರೀ ಅವರಿಗೆ ಮಾತ್ರ ಪರಮೋಚ್ಛ ಅಧಿಕಾರ ಇದೆ. ಯಾರನ್ನಾದರೂ ನೇಮಕ ಮಾಡುವ ಸ್ವಾತಂತ್ರ್ಯಬನ್ನು ಗುರುಗಳು ಹೊಂದಿದ್ದಾರೆ. ಅದರಂತೆ ಬಸವಪ್ರಭು ಸ್ವಾಮೀಜಿ ಅವರನ್ನು ನೇಮಕ ಮಾಡಲಾಗಿದೆ' ಎಂದು ಶರಣರ ಪರ ವಕೀಲ ಉಮೇಶ ಮಾಹಿತಿ ನೀಡಿದ್ದಾರೆ.