‘ನಿಯಮದಂತೆ ನಾವು ಆರೋಪಿಯನ್ನು ಸಾರ್ವಜನಿಕರಿಗೆ ತೋರಿಸುವಂತಿಲ್ಲ. ನಾವು ಪ್ರಕರಣ ನಡೆದ ರಾತ್ರಿಯೇ ಆರೋಪಿಯನ್ನು ಬಂಧಿಸಿದ್ದೇವೆ. ಪ್ರಕರಣದ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಪೊಲೀಸರು ಜನರನ್ನು ಸಮಾಧಾನ
ಪಡಿಸಿದರು. ಆದರೆ ಸುಮ್ಮನಾಗದ ಸಾರ್ವಜನಿಕರು ‘ಬೇಕೇ ಬೇಕು, ನ್ಯಾಯ ಬೇಕು’ ಎಂದು ಘೋಷಣೆ ಕೂಗಿದರು.