ಭರವಸೆ ಬದ್ಧತೆಯೊಂದಿಗೆ ಸಾಗುವ ಏಣಿಯಾಗಿದೆ. ಸತ್ಪುರುಷರು, ಸಮಾಜ ಚಿಂತಕರು, ದಾರ್ಶನಿಕರಲ್ಲಿ ಬದ್ಧತೆಯ ಜತೆಗೆ ಪ್ರಬುದ್ಧತೆ ಇತ್ತು. ಆದರೆ, 21ನೇ ಶತಮಾನದಲ್ಲಿ ಆದರ್ಶದ ಬದುಕು ನುಚ್ಚು ನೂರಾಗುತ್ತಿವೆ. ಬದ್ಧತೆಗೆ ಒಳಗಾಗದೆ ಅಪ್ರಬುದ್ಧ ನಡೆ–ನುಡಿ ಜಾಸ್ತಿಯಾಗುತ್ತಿದೆ. ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ವಿಷಾದಿಸಿದರು.