ಪ್ರಶಸ್ತಿಗೆ ಭಾಜನರಾದವರು: ಜವಳಿ ಶಾಂತ ಕುಮಾರ್ (ಚಿತ್ರಕಲೆ), ಕೆ.ಬಿ.ಕೃಷ್ಣಪ್ಪ (ರಂಗಭೂಮಿ), ಕೆ.ಮೀನಾಕ್ಷಿ ಭಟ್ (ಸಂಗೀತ), ಎಚ್.ನಿಂಗಪ್ಪ (ಜಾನಪದ), ಡಾ.ಉಮೇಶ್ ಬಾಬು ಮಠದ್ (ಸಾಹಿತ್ಯ), ಬಿ.ಕೆ.ರಹಮತ್ವುಲ್ಲಾ (ಸಮಾಜ ಸೇವೆ), ನರೇನಹಳ್ಳಿ ಅರುಣ ಕುಮಾರ್ (ಪತ್ರಿಕೋದ್ಯಮ), ಕೆ.ಎ.ಆಶ್ರಿತ್ (ಸಂಗೀತ-ಕೀ ಬೋರ್ಡ್ ವಾದಕ), ಅರುಂಧತಿ (ರಂಗಭೂಮಿ ಮತ್ತು ಸಮಾಜ ಸೇವೆ), ಡಿ.ಆರ್.ಸುರೇಂದ್ರನಾಥ್ (ಚಿತ್ರಕಲೆ), ಎಚ್.ಆನಂದ ಕುಮಾರ್ (ಲೇಖಕ), ಡಾ.ತಿಮ್ಮಣ್ಣ (ಶಿಕ್ಷಣ), ಎಂ.ಬಿ.ಮುರಳಿ (ಯೋಗ) ಹಾಗೂ ಜೆ.ತಿಪ್ಪೇಸ್ವಾಮಿ (ಸಾಹಿತ್ಯ).