ಮಾಜಿ ಶಾಸಕ ಎ.ವಿ.ಉಮಾಪತಿ, ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ, ಎಲ್.ಬಿ. ರಾಜಶೇಖರ್, ಪುರಸಭೆ ಉಪಾಧ್ಯಕ್ಷ ಕೆ.ಸಿ.ರಮೇಶ್, ಮುರುಗೇಶ್, ಎಲ್.ಆರ್.ರಂಗಸ್ವಾಮಿ, ಶಿವಕುಮಾರ್, ತಹಶೀಲ್ದಾರ್ ರಮೇಶಾಚಾರಿ, ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಜಗನ್ನಾಥ ಸಾಗರ್, ಕಂದಾಯ ಇಲಾಖೆಯ ನಿವೃತ್ತ ಪ್ರಾದೇಶಿಕ ಆಯುಕ್ತ ಜಿ.ಎಂ.ಧನಂಜಯ, ಉಮೇಶ್, ಪಿಎಸ್ಐ ವಿಶ್ವನಾಥ್, ಡಿ.ಸಿ.ಮೋಹನ್, ಅವಿನ್, ಮಂಜುನಾಥ್, ಸುನಿತಾ ಮೂರ್ತಿ, ಎಂ.ಲಕ್ಷ್ಮಣ, ಡಿ.ಜಯಣ್ಣ, ಗಿರೀಶ್ ನಾಡಿಗ್ ಇದ್ದರು.