ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್.ವೆಂಕಟರಾಮಯ್ಯ, ಕಾರ್ಯದರ್ಶಿ ರಾಮಕೃಷ್ಣಪ್ಪ, ಕುರುಬರ ಸಮಾಜದ ಮುಖಂಡರಾದ ಬಿ.ಟಿ. ಜಗದೀಶ್, ಕುಮಾರ್ ಗೌಡ, ಸವಿತ ಸಮಾಜದ ಮುಖಂಡರಾದ ಎನ್.ಚಂದ್ರಶೇಖರ್, ಎನ್.ಡಿ.ಕುಮಾರ್, ವಿಶ್ವಕರ್ಮ ಸಮಾಜದ ಮುಖಂಡ ಶಿವಣ್ಣಾಚಾರ್, ಯಾದವ ಸಮುದಾಯದ ಆನಂದ್, ಸಿ.ಶಿವು ಯಾದವ್, ದೇವಾಂಗ ಸಮಾಜದ ಅಧ್ಯಕ್ಷ ಗೋವಿಂದಪ್ಪ, ಮಡಿವಾಳ ಸಮಾಜದ ರಾಮಕೃಷ್ಣಪ್ಪ, ಆರ್ಯ ಈಡಿಗ ಸಮಾಜದ ಲಕ್ಷ್ಮಿಕಾಂತ್ ಲಿಂಗಾವರಹಟ್ಟಿ, ಜೋಗಿ ಸಮಾಜದ ಓ. ಪ್ರತಾಪ್ ಜೋಗಿ, ಬಾವಸಾರ ಸಮಾಜದ ಸೀತಾರಾಮ್, ಉಪ್ಪಾರ ಮುಖಂಡ ಮೂರ್ತಿ ಇದ್ದರು.