<p><strong>ಸಂತೇಬೆನ್ನೂರು</strong>: ಸಂತೇಬೆನ್ನೂರು ಹಾಗೂ ದೇವರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಮೇ 30 ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.</p>.<p>ಎಲ್ಲೆಲ್ಲಿ?: ಸಂತೇಬೆನ್ನೂರು, ಚಿಕ್ಕಬೆನ್ನೂರು, ಚಿಕ್ಕಕೋಗಲೂರು, ಹಿರೇಕೋಗಲೂರು, ದೊಡ್ಡಮಲ್ಲಾಪುರ, ಬೆಳ್ಳಿಗನೂಡು, ಭೀಮನೆರೆ, ತಣಿಗೆರೆ, ಉಪನಾಯಕನಹಳ್ಳಿ, ಗೆದ್ದಲಹಟ್ಟಿ, ಮರಡಿ, ದೊಡ್ಡೇರಿಕಟ್ಟೆ, ಕಾಕನೂರು, ಕುಳೇನೂರು, ಶಿವಕುಳೇನೂರು, ಚಿಕ್ಕಬ್ಬಿಗೆರೆ, ದೊಡ್ಡಬ್ಬಿಗೆರೆ, ಕೊಂಡದಹಳ್ಳಿ, ನಾಗೇನಹಳ್ಳಿ, ಚಿಕ್ಕುಡ, ಗೊಲ್ಲರಹಳ್ಳಿ, ಸೋಮನಾಳ್, ಕೆ.ಬಿ.ಗ್ರಾಮ, ಮೆದಿಕೆರೆ, ತೋಪೇನಹಳ್ಳಿ, ಅರಳಿಕಟ್ಟೆ, ದೇವರಹಳ್ಳಿ, ಕೆ.ರಾಮಗೊಂಡನಹಳ್ಳಿ, ನೀತಿಗೆರೆ, ಚಿಕ್ಕದೇವರಹಳ್ಳಿ, ಗುಳ್ಳೆಹಳ್ಳಿ, ರಂಗಾಪುರ ತಾಂಡಾ, ಯರಗಟ್ಟಿಹಳ್ಳಿ, ನುಗ್ಗಿಹಳ್ಳಿ, ಹೊನ್ನೆಮರದಹಳ್ಳಿ, ಬೊಮ್ಮೇನಹಳ್ಳಿ, ಕೊರಟಿಕೆರೆ, ಲಕ್ಷ್ಮೀಸಾಗರ, ಹಿರೇಗಂಗೂರು, ಚಿಕ್ಕಗಂಗೂರು, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260530-43-977672825</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂತೇಬೆನ್ನೂರು</strong>: ಸಂತೇಬೆನ್ನೂರು ಹಾಗೂ ದೇವರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಮೇ 30 ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.</p>.<p>ಎಲ್ಲೆಲ್ಲಿ?: ಸಂತೇಬೆನ್ನೂರು, ಚಿಕ್ಕಬೆನ್ನೂರು, ಚಿಕ್ಕಕೋಗಲೂರು, ಹಿರೇಕೋಗಲೂರು, ದೊಡ್ಡಮಲ್ಲಾಪುರ, ಬೆಳ್ಳಿಗನೂಡು, ಭೀಮನೆರೆ, ತಣಿಗೆರೆ, ಉಪನಾಯಕನಹಳ್ಳಿ, ಗೆದ್ದಲಹಟ್ಟಿ, ಮರಡಿ, ದೊಡ್ಡೇರಿಕಟ್ಟೆ, ಕಾಕನೂರು, ಕುಳೇನೂರು, ಶಿವಕುಳೇನೂರು, ಚಿಕ್ಕಬ್ಬಿಗೆರೆ, ದೊಡ್ಡಬ್ಬಿಗೆರೆ, ಕೊಂಡದಹಳ್ಳಿ, ನಾಗೇನಹಳ್ಳಿ, ಚಿಕ್ಕುಡ, ಗೊಲ್ಲರಹಳ್ಳಿ, ಸೋಮನಾಳ್, ಕೆ.ಬಿ.ಗ್ರಾಮ, ಮೆದಿಕೆರೆ, ತೋಪೇನಹಳ್ಳಿ, ಅರಳಿಕಟ್ಟೆ, ದೇವರಹಳ್ಳಿ, ಕೆ.ರಾಮಗೊಂಡನಹಳ್ಳಿ, ನೀತಿಗೆರೆ, ಚಿಕ್ಕದೇವರಹಳ್ಳಿ, ಗುಳ್ಳೆಹಳ್ಳಿ, ರಂಗಾಪುರ ತಾಂಡಾ, ಯರಗಟ್ಟಿಹಳ್ಳಿ, ನುಗ್ಗಿಹಳ್ಳಿ, ಹೊನ್ನೆಮರದಹಳ್ಳಿ, ಬೊಮ್ಮೇನಹಳ್ಳಿ, ಕೊರಟಿಕೆರೆ, ಲಕ್ಷ್ಮೀಸಾಗರ, ಹಿರೇಗಂಗೂರು, ಚಿಕ್ಕಗಂಗೂರು, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260530-43-977672825</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>