ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲೆಗೆ ಬಿದ್ದ ಬಾಲಕನನ್ನು ರಕ್ಷಿಸಿದ ಮತ್ತೊಬ್ಬ ಬಾಲಕ

ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ
Last Updated 13 ಮಾರ್ಚ್ 2019, 15:36 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ಜವನಗೊಂಡನಹಳ್ಳಿಯ ಕೆ.ಎಚ್.ಆರ್.ಬಡಾವಣೆ ಪಕ್ಕ ಇರುವ ಗಾಯಿತ್ರಿ ಜಲಾಶಯಯದ ನಾಲೆಯ ನೀರಿಗೆ ಬಿದ್ದ ಎರಡೂವರೆ ವರ್ಷದ ಬಾಲಕನನ್ನು 9 ವರ್ಷದ ಬಾಲಕನೊಬ್ಬ ಬದುಕಿಸಿರುವ ಘಟನೆ ನಡೆದಿದೆ.

ಭಾನುವಾರ ಸಂಜೆ ಶೌಕತ್ ಎಂಬುವವರ ಮಗ ಅಪ್ಪಾನ್ ನೀರಿಗೆ ಬಿದ್ದಿದ್ದ. ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ನೋಡಿದ ಷಕೀಲ್ ಅಹಮದ್ ಅವರ ಮಗ ಮೂರನೇ ತರಗತಿಯ ಕಫೀಲ್ ಅಹಮದ್ ನಾಲೆಗೆ ಹಾರಿ ಮಗುವನ್ನು ರಕ್ಷಿಸಿದ್ದಾನೆ.

ಜೀವ ಉಳಿಸಿದ ಬಾಲಕ ಕಫೀಲ್ ಅಹಮದ್‌ನನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT