ಕೃತಿಕಾರ ಕೆ. ಮಂಜುನಾಥ್ ನಾಯ್ಕ್, ಬಂಜಾರ ಜನಾಂಗದ ಸ್ಥಿತಿಗತಿ, ಸಂಸ್ಕಾರ, ಸಂಸ್ಕೃತಿ ಹಾಗೂ ಅವರ ವಿಭಿನ್ನ ನೆಲೆಯನ್ನು ಕುರಿತು ಹಿರಿಯರಿಂದ ಮಾಹಿತಿ ಪಡೆದು ಬಹಳಷ್ಟು ಶ್ರಮವಹಿಸಿ ಸಂಶೋಧನಾ ಗ್ರಂಥ ಹೊರತರಲಾಗಿದೆ ಎಂದು ಹೇಳಿದರು. ಚಳ್ಳಕೆರೆಯ ಮಕ್ಕಳತಜ್ಞ ಡಾ.ಚಂದ್ರನಾಯ್ಕ್, ಕುರುಡಿಹಳ್ಳಿ ಶಿವಸಾಧು ಮಹಾರಾಜ್, ಬಂಜಾರ ಗುರುಪೀಠದ ನಂದಾಮಸಂದ್ ಸೇವಾಲಾಲ್ ಸ್ವಾಮೀಜಿ, ಕಾರ್ಯಾಧ್ಯಕ್ಷ ಬಿ. ರಾಜಾನಾಯ್ಕ್, ಇಂಗಳದಾಳ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಯು.ವೆಂಕಟೇಶ್ ನಾಯ್ಕ್
ಇದ್ದರು.