<p><strong>ಸಿರಿಗೆರೆ:</strong> ಸಮೀಪದ ಪಳಿಕೆಹಳ್ಳಿಯ ಶಿವಣ್ಣ ಎಂಬುವವರ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ಮನೆ ಸಂಪೂರ್ಣ ಸುಟ್ಟು ಹೋಗಿದೆ.</p>.<p>ಮನೆಯ ಕಿಟಕಿ, ಬಾಗಿಲು ಮತ್ತು ಚಾವಣಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಬೆಂಕಿ ನಂದಿಸಿ ಪ್ರಾಣಾಪಾಯ ತಪ್ಪಿಸಿದ್ದಾರೆ.</p>.<p>‘ಸಿಲಿಂಡರ್ ಸರಬರಾಜು ಮಾಡುವಾಗ ಸೋರಿಕೆ ಪರಿಶೀಲಿಸದೆ ನೀಡಲಾಗಿದೆ. ಆದ್ದರಿಂದ ಈ ಅನಾಹುತ ಆಗಿದೆ’ ಎಂದು ಕೆ.ಆರ್.ಎಚ್.ಎಸ್. ಸಂಘಟನೆಯ ಕೃಷ್ಣಪ್ಪ, ಅಂಜಿನಪ್ಪ, ಸಿದ್ಧೇಶ್, ರಂಗಪ್ಪ, ವಿಜಯ್, ಅರುಣ್ಕುಮಾರ್ ದೂರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರಿಗೆರೆ:</strong> ಸಮೀಪದ ಪಳಿಕೆಹಳ್ಳಿಯ ಶಿವಣ್ಣ ಎಂಬುವವರ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ಮನೆ ಸಂಪೂರ್ಣ ಸುಟ್ಟು ಹೋಗಿದೆ.</p>.<p>ಮನೆಯ ಕಿಟಕಿ, ಬಾಗಿಲು ಮತ್ತು ಚಾವಣಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಬೆಂಕಿ ನಂದಿಸಿ ಪ್ರಾಣಾಪಾಯ ತಪ್ಪಿಸಿದ್ದಾರೆ.</p>.<p>‘ಸಿಲಿಂಡರ್ ಸರಬರಾಜು ಮಾಡುವಾಗ ಸೋರಿಕೆ ಪರಿಶೀಲಿಸದೆ ನೀಡಲಾಗಿದೆ. ಆದ್ದರಿಂದ ಈ ಅನಾಹುತ ಆಗಿದೆ’ ಎಂದು ಕೆ.ಆರ್.ಎಚ್.ಎಸ್. ಸಂಘಟನೆಯ ಕೃಷ್ಣಪ್ಪ, ಅಂಜಿನಪ್ಪ, ಸಿದ್ಧೇಶ್, ರಂಗಪ್ಪ, ವಿಜಯ್, ಅರುಣ್ಕುಮಾರ್ ದೂರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>