‘ವೀರಶೈವ ಲಿಂಗಾಯತ ಬೀದಿಗಳಲ್ಲಿ ಅಭಿವೃದ್ಧಿ ಕಾಮಗಾರಿ, ಕಲ್ಯಾಣ ಮಹೋತ್ಸವ, ದೇವರ ಲಾಂಛನ, ಜ್ಞಾನದ ಬಲ, ಬಸವ ಬೆಳಗು, ಅರಿವಿನ ದಾಸೋಹ ನಿಲಯ... ಹೀಗೆ 23 ವಿವಿಧ ಯೋಜನೆಗಳನ್ನು ನಿಗಮ ರೂಪಿಸಿದೆ. ಸಮುದಾಯದ ಬಡ ಮತ್ತು ಹಸಿದವರ ಏಳಿಗೆ ನಿಗಮದ ಉದ್ದೇಶವಾಗಿದೆ. ಸಮಾಜದ ಎಲ್ಲ ಶ್ರಮಿಕರ ಅಭಿವೃದ್ಧಿಗೆ ನಿಗಮ ಬದ್ಧವಾಗಿದೆ’ ಎಂದರು.