ತಾಲ್ಲೂಕಿನಲ್ಲಿ ಕೃಷಿ ಪರಿಕರ, ರಸಗೊಬ್ಬರ, ಜೈವಿಕಗೊಬ್ಬರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ದರಪಟ್ಟಿ, ದಾಸ್ತಾನು ಪ್ರಮಾಣ, ರೈತರಿಗೆ ಬಿಲ್ ನೀಡುವುದು, ಪರವಾನಗಿ ಪ್ರದರ್ಶಿಸದ ಸುಗ್ಗಿ ಟ್ರೇಡರ್ಸ್, ಮೈಕ್ರೋಬಿ, ಚೇತನ ಆಗ್ರೋ ಕೇಂದ್ರಗಳಿಗೆ ನೋಟಿಸ್ ನೀಡಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಚ್ಚರಿಸಿದರು.