ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿನಿ ಸುದ್ದಿ (ಸಿನಿಮಾ ಜಗತ್ತು)

ADVERTISEMENT

ವರನಟ ರಾಜ್‌ಕುಮಾರ್‌ ಜನ್ಮದಿನ: ಅಭಿಮಾನಿಗಳ ಸಂಭ್ರಮ

ಇಂದು(ಏ.24) ವರನಟ ಡಾ. ರಾಜ್‌ಕುಮಾರ್‌ ಅವರ 95ನೇ ಜನ್ಮದಿನ. ನಟಸಾರ್ವಭೌಮ ನಮ್ಮನ್ನು ಅಗಲಿ 18 ವರ್ಷ ಉರುಳಿದ್ದರೂ, ಅವರ ನೆನಪು ಇನ್ನೂ ಹಸಿರಾಗಿದೆ. ಚಂದನವನದ ‘ಬಂಗಾರದ ಮನುಷ್ಯ’ನನ್ನು ಜನ್ಮದಿನದ ನೆವದಲ್ಲಿ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತಿದ್ದಾರೆ ಅಭಿಮಾನಿಗಳು.
Last Updated 24 ಏಪ್ರಿಲ್ 2024, 6:20 IST
ವರನಟ ರಾಜ್‌ಕುಮಾರ್‌ ಜನ್ಮದಿನ: ಅಭಿಮಾನಿಗಳ ಸಂಭ್ರಮ

ಪ್ರೇಮ್‌ ಹೊಸ ಚಿತ್ರ

ಇತ್ತೀಚೆಗಷ್ಟೇ ‘ನೆನಪಿರಲಿ’ ಪ್ರೇಮ್‌ ಅಭಿನಯದ ‘ಅಪ್ಪಾ ಐ ಲವ್ ಯೂ’ ಚಿತ್ರ ತೆರೆ ಕಂಡಿತ್ತು. ಒಂದು ವಿರಾಮದ ಬಳಿಕ ಚಿತ್ರರಂಗದಲ್ಲಿ ಮತ್ತೆ ಸಕ್ರಿಯವಾಗಿರುವ ಪ್ರೇಮ್‌ ಮತ್ತೊಂದು ಚಿತ್ರ ಘೋಷಿಸಿದ್ದಾರೆ.
Last Updated 23 ಏಪ್ರಿಲ್ 2024, 21:16 IST
ಪ್ರೇಮ್‌ ಹೊಸ ಚಿತ್ರ

Coolie Title Teaser: ರಜನಿಕಾಂತ್‌ ಅಬ್ಬರದಲ್ಲಿ ಮಿಂದ ಅಭಿಮಾನಿಗಳು

ಸೂಪರ್‌ ಸ್ಟಾರ್‌ ರಜನಿಕಾಂತ್‌ ನಟನೆಯ ಕೂಲಿ ಸಿನಿಮಾದ ಟೈಟಲ್‌ ಟೀಸರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 23 ಏಪ್ರಿಲ್ 2024, 11:16 IST
Coolie Title Teaser: ರಜನಿಕಾಂತ್‌ ಅಬ್ಬರದಲ್ಲಿ ಮಿಂದ ಅಭಿಮಾನಿಗಳು

‘ಉತ್ತರಕಾಂಡ’ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ತಮಿಳು ನಟಿ ಐಶ್ವರ್ಯ ರಾಜೇಶ್‌

ಬಹುನಿರೀಕ್ಷಿತ ಚಿತ್ರ ‘ಉತ್ತರಕಾಂಡ’ದಲ್ಲಿ ತಮಿಳು ನಟಿ ಐಶ್ವರ್ಯ ರಾಜೇಶ್‌ ನಟಿಸುತ್ತಿದ್ದು, ನಟಿ ರಮ್ಯಾ ಅವರ ಜಾಗಕ್ಕೆ ಐಶ್ವರ್ಯ ಅವರನ್ನು ಚಿತ್ರತಂಡ ಆಯ್ಕೆ ಮಾಡಿದೆ. ಇದು ಅವರ ಮೊದಲ ಕನ್ನಡ ಚಿತ್ರವಾಗಿದೆ.
Last Updated 23 ಏಪ್ರಿಲ್ 2024, 10:31 IST
‘ಉತ್ತರಕಾಂಡ’ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ತಮಿಳು ನಟಿ ಐಶ್ವರ್ಯ ರಾಜೇಶ್‌

‘ಜಟ್ಟ’, ‘ಮೈತ್ರಿ’ ನಿರ್ದೇಶಕ ಗಿರಿರಾಜ್‌ ಅವರ ಹೊಸ ಸಿನಿಮಾ ಶೀರ್ಷಿಕೆ ಅನಾವರಣ

‘ಜಟ್ಟ’, ‘ಮೈತ್ರಿ’ ಚಿತ್ರದ ನಿರ್ದೇಶಕ ಬಿ.ಎಂ. ಗಿರಿರಾಜ್‌ ನಿರ್ದೇಶನದ ಹೊಸ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ‘ರಾಮರಸ’ ಎಂಬ ಟೈಟಲ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.
Last Updated 22 ಏಪ್ರಿಲ್ 2024, 20:11 IST
‘ಜಟ್ಟ’, ‘ಮೈತ್ರಿ’ ನಿರ್ದೇಶಕ ಗಿರಿರಾಜ್‌ ಅವರ ಹೊಸ ಸಿನಿಮಾ ಶೀರ್ಷಿಕೆ ಅನಾವರಣ

‘ವೀರ ಮದಕರಿ’ಯ ಜೆರುಶಾ ಈಗ ನಾಯಕಿ

ಕಿಚ್ಚ ಸುದೀಪ್‌ ನಟನೆಯ ‘ವೀರ ಮದಕರಿ’ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದ ಜೆರುಶಾ ಇದೀಗ ನಾಯಕಿಯಾಗಿ ಚಂದನವನ ಪ್ರವೇಶಿಸುತ್ತಿದ್ದಾರೆ.
Last Updated 22 ಏಪ್ರಿಲ್ 2024, 20:09 IST
‘ವೀರ ಮದಕರಿ’ಯ ಜೆರುಶಾ ಈಗ ನಾಯಕಿ

PHOTOS | ಹಸಿರು ಸೀರೆಯುಟ್ಟ ವೈಷ್ಣವಿ ಗೌಡ ಅಂದ ನೋಡಿ...

ಕನ್ನಡದ ಕಿರುತೆರೆಗೆ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಚಿರಪರಿಚಿತರಾದವರು ವೈಷ್ಣವಿ ಗೌಡ
Last Updated 22 ಏಪ್ರಿಲ್ 2024, 12:37 IST
PHOTOS | ಹಸಿರು ಸೀರೆಯುಟ್ಟ ವೈಷ್ಣವಿ ಗೌಡ ಅಂದ ನೋಡಿ...
err
ADVERTISEMENT

Video | ನಟ ಶ್ರೀ ಮುರಳಿ ಕಾಲಿಗೆ ಗಾಯ: ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು

ಮೈಸೂರಿನಲ್ಲಿ ನಟ ಶ್ರೀಮುರಳಿ ನಟನೆಯ ಹೊಂಬಾಳೆ ಫಿಲಂಸ್‌ ನಿರ್ಮಾಣದ ಬಘೀರ ಚಿತ್ರದ ಫೈಟ್ ಸೀನ್ ಚಿತ್ರೀಕರಣದ ವೇಳೆ ಶ್ರೀ ಮುರುಳಿ ಎಡಗಾಲಿಗೆ ಪೆಟ್ಟಾಗಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
Last Updated 22 ಏಪ್ರಿಲ್ 2024, 11:24 IST
Video | ನಟ ಶ್ರೀ ಮುರಳಿ ಕಾಲಿಗೆ ಗಾಯ: ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು

ಬಘೀರ ಸಿನಿಮಾ ಶೂಟಿಂಗ್‌ ವೇಳೆ ನಟ ಶ್ರೀಮುರಳಿಗೆ ಗಾಯ: ಆಸ್ಪತ್ರೆಗೆ ದಾಖಲು

ಮೈಸೂರಿನಲ್ಲಿ ‘ಬಘೀರ’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಟ ಶ್ರೀಮುರಳಿ ಅವರ ಕಾಲು ಮತ್ತು ಕೈಗೆ ಏಟು ಬಿದ್ದಿದ್ದು, ಅವರಿಗೆ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
Last Updated 22 ಏಪ್ರಿಲ್ 2024, 10:58 IST
ಬಘೀರ ಸಿನಿಮಾ ಶೂಟಿಂಗ್‌ ವೇಳೆ ನಟ ಶ್ರೀಮುರಳಿಗೆ ಗಾಯ: ಆಸ್ಪತ್ರೆಗೆ ದಾಖಲು

ಮೋದಿ ವಿರುದ್ಧ ಹೇಳಿಕೆ: ರಣವೀರ್‌ ಸಿಂಗ್‌ DeepFake ವಿಡಿಯೊ: ದೂರು ದಾಖಲಿಸಿದ ನಟ

ಬಾಲಿವುಡ್‌ ನಟ ರಣವೀರ್‌ ಅವರ ಡೀಪ್‌ ಫೇಕ್‌ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ರಣವೀರ್‌ ಸಿಂಗ್‌ ಸೈಬರ್‌ ಅಪರಾಧ ವಿಭಾಗದಲ್ಲಿ ದೂರು ದಾಖಲಿಸಿದ್ದಾರೆ.
Last Updated 22 ಏಪ್ರಿಲ್ 2024, 9:33 IST
ಮೋದಿ ವಿರುದ್ಧ ಹೇಳಿಕೆ: ರಣವೀರ್‌ ಸಿಂಗ್‌ DeepFake ವಿಡಿಯೊ: ದೂರು ದಾಖಲಿಸಿದ ನಟ
ADVERTISEMENT