ಕೃಷ್ಣಾ ನದಿ ಹಿನ್ನೀರಿನ ನೈಜ ಸಂತ್ರಸ್ತರಿಗೆ ವಿತರಿಸಬೇಕಾದ ನಿವೇಶನಗಳನ್ನು ಸಂತ್ರಸ್ತರಲ್ಲದ ಶಕುಂತಲಾ ಲಮಾಣಿ, ಅನಿತಾ ಲಮಾಣಿ, ಮಾಯಾವತಿ ಜಿಲ್ಲೆ, ಹೇಮಾ ಚವ್ಹಾಣ, ಬೇಬಿಜಾನ್ ರಾಜೇಸಾಬ್ ನದಾಫ್, ಗಂಗಾಬಾಯಿ ಶಿಗ್ಗಾವಿ, ದಾನಾಬಾಯಿ ಲಮಾಣಿ, ಅಲಿಬಾಯಿ ಹೊನವಾಡ, ಗೀತಾ ಲಮಾಣಿ, ಶರೀಫಾ ಬುಡ್ಡೇಸಾಬ ನದಾಫ್, ರೂಪಾ ಚವ್ಹಾಣ, ಲಕ್ಷ್ಮಿ ಚವ್ಹಾಣ, ಹೀರಾಬಾಯಿ ನಾಯಕ, ಕಾವೇರಿ ನಾಯಕ, ವೀಣಾ ರಜಪೂತ, ಲೀಲಾ ಚವ್ಹಾಣ, ಕವಿತಾ ರಜಪೂತ ಹಾಗೂ ಲಲಿತಾ ಲಮಾಣಿ ಸೇರಿದಂತೆ 17 ಜನರಿಗೆ ವಿತರಿಸಲಾಗಿದೆ. ಆದರೆ, ಇವರಾರೂ ನೈಜ ಸಂತ್ರಸ್ತರಲ್ಲ ಎಂದು ಆರೋಪಿಸಿದ್ದಾರೆ.