ಮನೆಯಲ್ಲಿ ಮೂವರು ಮಕ್ಕಳು ಇದ್ದಾರೆ. ಎರಡು ವಾರದ ಹಿಂದೆ ಕಾರ್ಕಳಕ್ಕೆ ಹೋಗಿದ್ದೆವು. ನಿರ್ಬಂಧ ಜಾರಿಯಾದ ಕಾರಣ ಕೆಲಸವಿಲ್ಲ. ಅಲ್ಲೇ ಇರಲು ಮಕ್ಕಳ ಬಿಡುತ್ತಿಲ್ಲ. ಹಠ ಮಾಡುತ್ತಿದ್ದಾರೆ. ಹಾಗಾಗಿ, ನಡೆದುಕೊಂಡು ಹೋಗುವ ನಿರ್ಧಾರ ಮಾಡಿದೆವು. 5 ದಿನಗಳು ಪ್ರಯಾಣ ಮಾಡಿದ್ದೇವೆ. ಇನ್ನು 5 ದಿನಗಳಲ್ಲಿ ಊರು ತಲುಪುತ್ತೇವೆ.ದಾರಿಯದ್ದಕ್ಕೂ ಜನರು ಊಟ, ತಿಂಡಿ ನೀಡುತ್ತಿದ್ದಾರೆ ಎಂದು ದಂಪತಿ ಪ್ರತಿಕ್ರಿಯಿಸಿದರು.