ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲ್ಲಮ ಪೀಠದ ಗೌರವಾಧ್ಯಕ್ಷರಾಗಿ ಪ್ರೊ.ರಾಧಾಕೃಷ್ಣ ಆಯ್ಕೆ

ಅಲ್ಲಮಪ್ರಭು ಪೀಠದ ಗೌರವಾಧ್ಯಕ್ಷರಾಗಿ
Last Updated 16 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಮೂಡುಬಿದಿರೆ: ಅಲ್ಲಮನ ಹೆಸರಿನಲ್ಲಿ ವಚನ ಧರ್ಮದ ಅಧ್ಯಯನ ಮತ್ತು ಸಂಶೋಧನೆಯ ಉದ್ದೇಶದಿಂದ ಕಾಂತಾವರದಲ್ಲಿ ಸ್ಥಾಪನೆಯಾದ ಅಲ್ಲಮ ಪೀಠದ ನೂತನ ಗೌರವಾಧ್ಯಕ್ಷರಾಗಿ ಶಿಕ್ಷಣ ತಜ್ಞ ಪ್ರೊ.ಕೆ.ಇ. ರಾಧಾಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ.

ಇದುವರೆಗೂ ಪೀಠಕ್ಕೆ ಡಿ.ಕೆ. ಚೌಟ ಗೌರವಾಧ್ಯಕ್ಷರಾಗಿದ್ದರು. ಅವರು ನಿಧನರಾದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಸಾಹಿತಿಯೂ ಆದ ರಾಧಾಕೃಷ್ಣ ಅವರನ್ನು ಆಯ್ಕೆ ಮಾಡಲಾಯಿತು ಎಂದು ಪೀಠದ ಪ್ರಧಾನ ನಿರ್ದೇಶಕ ಡಾ.ನಾ. ಮೊಗಸಾಲೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT