ಸಂಪನ್ಮೂಲ ವ್ಯಕ್ತಿಗಳು: ಖ್ಯಾತ ಗಾಯಕರಾದ ಶಂಕರ್ ಶ್ಯಾನುಭಾಗ್, ರಾಮಕೃಷ್ಣ ಕಾಟುಕುಕ್ಕೆ, ರಾಜೇಶ್ ಪಡಿಯಾರ್, ಉಷಾ ಹೆಬ್ಬಾರ್, ದೇವದಾಸ ಪ್ರಭು, ಶಂಕರ್ ಉಡುಪಿ, ಉಷಾ ಹೆಬ್ಬಾರ್, ದೇವದಾಸ ಪ್ರಭು, ಶಂಕರ್ ಉಡುಪಿ, ರಮೇಶ್ ಕಲ್ಮಾಡಿ, ಮಂಗಲದಾಸ ಗುಲ್ವಾಡಿ, ಮೋಹನದಾಸ ಶೆಣೈ, ನಾಗೇಶ ಶೆಣೈ, ಮನೋರಮಾ ತೋಳ್ಪಾಡಿತ್ತಾಯ ಭಜನಾ ತರಬೇತಿ ನೀಡುತ್ತಿದ್ದಾರೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆ ಹಾಗೂ ಮಾಣಿಲದ ಮೋಹನದಾಸ ಸ್ವಾಮೀಜಿ ಮಾರ್ಗದರ್ಶನ ನೀಡುತ್ತಿದ್ದಾರೆ.