ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಸೇವಾದಳ:ದ.ಕ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಜಯರಾಮ್ ರೈ ಆಯ್ಕೆ

Last Updated 4 ಜುಲೈ 2022, 7:23 IST
ಅಕ್ಷರ ಗಾತ್ರ

ಮಂಗಳೂರು: ಭಾರತ ಸೇವಾದಳದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಎಸ್. ಬಿ. ಜಯರಾಮ್ ರೈ ಆಯ್ಕೆಯಾಗಿದ್ದಾರೆ.

ಜಯರಮ ರೈ ಅವರು ಭಾರತ ಸೇವಾದಳದ ಪುತ್ತೂರು ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ದರು. ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ, ದಕ್ಷಿಣ ಕನ್ನಡ ಹಾಲು ಒಕ್ಕೂಟದ ಉಪಾಧ್ಯಕ್ಷ ಹಾಗೂ ಸ್ಕಾಡ್ಸ್ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಟಿ. ಎಸ್. ಮಂಜೇಗೌಡ ಅವರುಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

ಭಾರತ ಸೇವಾದಳ ಜಿಲ್ಲಾ ಸಮಿತಿ ಪದಾಧಿಕಾರಿಗಳು:
ಉಪಾಧ್ಯಕ್ಷ: ಸುಧಾಕರ್ ರೈ ಬಿ., ಕಾರ್ಯದರ್ಶಿ: ಟಿ. ಕೆ. ಸುಧೀರ್, ಖಜಾಂಜಿ: ಸದಾಶಿವ ಎ., ಕೇಂದ್ರ ಕಾರ್ಯಕಾರಿ ಸದಸ್ಯ: ಬಶೀರ್ ಬೈಕಂಪಾಡಿ, ಜಿಲ್ಲಾ ಸಮಿತಿ ಸದಸ್ಯರು: ವಿಶ್ವೇಶ್ವರ ಪಿ., ರಾಘವೇಂದ್ರ ರಾವ್, ಫ್ರಾನ್ಸಿಸ್ ವಿ. ವಿ., ಮಂಜುನಾಥ್ ರೈ, ಚಂದ್ರಶೇಖರ ರೈ, ನಿರಂಜನ್ ಸೆಮಿತ, ಎರಿಕ್ ಲೋಬೊ, ಮಮತಾ ಕುಮಾರಿ, ಶಿಕ್ಷಕರ ಕ್ಷೇತ್ರದ ಪ್ರತಿನಿಧಿಗಳು: ವೈ. ಎಸ್. ಕಾಲವಾಡ, ರೇಖಾ ಸಿ.ಎಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT