ದೇವಳದ ಜೀರ್ಣೊದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಭಂಡಾರಿ ಸೊರಕೆ, ಪ್ರಧಾನ ಕಾರ್ಯದರ್ಶಿ ಆನಂದ ಪೂಜಾರಿ ಸರ್ವೆ, ಖಜಾಂಚಿ ಪ್ರಸಾದ್ ರೈ ಸೊರಕೆ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಸಾದ್ ರೈ ಸೊರಕೆ, ಪ್ರಧಾನ ಅರ್ಚಕ ಶ್ರೀರಾಮ ಕಲ್ಲೂರಾಯ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮೋಹನ್ ರೈ ಓಲೆಮುಂಡೋವು, ಕಾರ್ಯಾಧ್ಯಕ್ಷ ವಿಜಯ ಕುಮಾರ್ ರೈ, ವಿವಿಧ ಸಮಿತಿಗಳ ಪ್ರಮುಖರಾದ ಶಿವರಾಮ ಭಟ್, ತುಳಸಿ, ಲಿಂಗಪ್ಪ ಗೌಡ ಕರುಂಬಾರು, ವಿನಯ್ ಕುಮಾರ್ ರೈ, ಚಂದ್ರಶೇಖರ ಎಸ್.ಎಸ್.ಡಿ., ಲೋಕೇಶ್ ಗೌಡ ತಂಬುತ್ತಡ್ಕ, ಶಶಿಧರ ಎಸ್.ಡಿ. ಸರ್ವೆ ದೋಳಗುತ್ತು, ಪುರಂದರ ರೈ ಬೊಟ್ಯಾಡಿ, ವಸಂತ ರೈ ಸೊರಕೆ, ಅಶೋಕ ನಾಯ್ಕ ಸೊರಕೆ, ರಸಿಕ ರೈ ಮೇಗಿನಗುತ್ತು, ಪ್ರಸಾದ್ ರೈ ಸೊರಕೆ ಇದ್ದರು.