ಮಲ್ಲ ಜಂಕ್ಷನ್ ಬಳಿಯಿಂದ 150 ಮೀಟರ್ ದೂರದಲ್ಲಿರುವ ತಮ್ಮ ಮನೆಗೆ ನಡೆದು ಹೋಗುತ್ತಿದ್ದ ವೇಳೆ ಅವರನ್ನು ಕೊಲೆ ಮಾಡಲಾಗಿದೆ. ‘ಸುಧಾಕರ ಮತ್ತು ಅವರ ಸಂಬಂಧಿಕರ ಮಧ್ಯೆ ದ್ವೇಷ ಇದ್ದು, ದಾರಿಯ ಬಗ್ಗೆ ವಿವಾದ ಇತ್ತು
ಎಂಬುವುದಾಗಿಯೂ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹಿರಿಯ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ .