ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಯಮುನಾ ಡಿ., ಸೇವಾ ಭಾರತಿ ಅಧ್ಯಕ್ಷೆ ಸುಮತಿ ವಿ.ಶಣೈ, ಜಿಲ್ಲಾ ಅಂಗವಿಕಲರ ಸಮಿತಿ ಸದಸ್ಯ ಗುಣಪಾಲ, ಸೇವಾಭಾರತಿಯ ವಿನೋದ್ ಶೆಣೈ, ಪುಷ್ಪಲತಾ, ಡಾ.ಮುರಳೀಧರ ನಾಯಕ್, ಸೇವಾ ಭಾರತಿ ಕಾರ್ಯದರ್ಶಿ ನಾಗರಾಜ ಭಟ್, ವಿಶ್ವಸ್ಥ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ನರಸಿಂಹರಾಜು ಅವರು ಸೇವಾ ಭಾರತಿ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.