ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ, ಯೆನೆಪೋಯ ವಿವಿ (ಪರಿಗಣಿಸಲ್ಪಟ್ಟ) ಕುಲಪತಿ ಡಾ.ಎಂ. ವಿಜಯ ಕುಮಾರ್,ಕರ್ನಾಟಕ ಚೆಸ್ ಫೆಡರೇಷನ್ನ ಗೌರವಾಧ್ಯಕ್ಷ ಡಾ.ರಾಜಗೋಪಾಲ್ ಶೆಣೈ, ದಕ್ಷಿಣ ಕನ್ನಡ ಚೆಸ್ ಫೆಡರೇಷನ್ ಅಧ್ಯಕ್ಷ ರಮೇಶ್ ಕೋಟೆ, ಎನ್ಸಿಸಿಯ ಕಮಾಂಡಿಗ್ ಅಫೀಸರ್ ಕರ್ನಲ್ ನಿತಿನ್ ಭಿಡೆ,ಗ್ರ್ಯಾಂಡ್ ಮಾಸ್ಟರ್ಗಳಾದತೇಜ ಕುಮಾರ್, ಜಿ.ಎ. ಸ್ಟಾನಿ,ನೆಹರೂ ಯುವ ಕೇಂದ್ರದ ಜಿಲ್ಲಾ ಅಧಿಕಾರಿ ರಘುವೀರ್ ಸೂಟರ್ಪೇಟೆ, ಯೆನೆಪೋಯ ವಿವಿಯ ಎನ್ಎಸ್ಎಸ್ ಸಂಯೋಜಕಿ ಡಾ.ಅಶ್ವಿನಿ ಶೆಟ್ಟಿ, ಎನ್ಸಿಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.