ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಪ್ರೌಢಶಾಲಾ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನೀಲಪ್ಪ, ಸದಸ್ಯ ಚಂದ್ರಶೇಖರ ವೇದಿಕೆಯಲ್ಲಿದ್ದರು. ಲೋಕೋಪಯೋಗಿ ಅಭಿಯಂತರ ಶ್ರೀನಿವಾಸ್, ಶ್ರೀ ದೇವಳದ ಬೆಳ್ಯಪ್ಪ, ನಾಗರಾಜ್, ಪ್ರಮುಖರಾದ ಸತೀಶ್ ಕೂಜುಗೋಡು , ಉಪನ್ಯಾಸಕರು, ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.