ಹಿಂದಿನ ಮೂರುದಿನಗಳ ಕಾಲ ಧಾರಾವಾಹಿ ಯಾಗಿ ರಾತ್ರಿ ವೇಳೆ ಪ್ರಸಾರವಾದ ಇಡೀದಿನದ ನಿರ್ಬಂಧಗಳಿಂದ ಹಸಿದ ಮತ್ತು ಮುಂದಿನ ದಿನಗಳ ಅನಿಶ್ಚಿತತೆಯ ಆತಂಕದಿಂದ ಜನರು ಕಠಿಣ ಭೌತಿಕ ಅಂತರದ ಲಕ್ಷ್ಮಣರೇಖೆಯನ್ನು ಮೀರಿರಬಹುದು.ಆದರೆ ತಮ್ಮ ಜೊತೆಗೆ ಕ್ಯೂವಿನಲ್ಲಿ ಇದ್ದ ಅಪರಿಚಿತರ ಬಗ್ಗೆ ಯಾವುದೇ ಬಗೆಯ ಅಂತರವನ್ನು ಇಟ್ಟುಕೊಳ್ಳದೆ ಮಾನವೀಯವಾಗಿ ಸಹಾಯ ಮಾಡಿದ್ದನ್ನು ನಾನು ನಿನ್ನೆ ಮಂಗಳೂರಿನಲ್ಲಿ ಕಣ್ಣಾರೆ ಕಂಡಿದ್ದೇನೆ.