ಅನ್ಸರುದ್ದೀನ್ ಸಲ್ಮಾರ್, ಯೋಗೀಶ್ ನಾಯಕ್, ಸಂಜನಾ ಭಟ್ ಅವರಿಗೆ ಪ್ರೋತ್ಸಾಹಕ ಬಹುಮಾನಗಳು ದೊರೆತಿವೆ. ರಸ್ತೆ ಗುಂಡಿ ತಪ್ಪಿಸಲು ಹೋಗಿ ವಿಭಜಕಕ್ಕೆ ಡಿಕ್ಕಿ ಹೊಡೆದು ವಿದ್ಯಾರ್ಥಿ ಆಶಿತ್ ಮೃತಪಟ್ಟಿರುವ ಸ್ಥಳದಲ್ಲಿ ಸೋಮವಾರ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಮಾಜಿಕ ಮುಖಂಡರಾದ ಎಂ.ಜಿ.ಹೆಗಡೆ, ಜೆರಾಲ್ಡ್ ಟವರ್, ಸುನಿಲ್ ಬಜಿಲಕೇರಿ, ಪ್ರಸನ್ನ ರವಿ ಬಹುಮಾನ ವಿತರಿಸಿದರು.