ಭಾನುವಾರ, 17 ಮೇ 2026
×
ADVERTISEMENT

ಉಪ್ಪಿನಂಗಡಿ | ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿ ನಿಧಾನಗತಿ: ಜನರ ಅಸಮಾಧಾನ

Published : 14 ಏಪ್ರಿಲ್ 2026, 23:25 IST
Last Updated : 15 ಏಪ್ರಿಲ್ 2026, 2:37 IST
ADVERTISEMENT
ಫಾಲೋ ಮಾಡಿ
Comments
ತಾತ್ಕಾಲಿಕ ವ್ಯವಸ್ಥೆಗೆ ಪ್ರಯತ್ನ: ಮೆಸ್ಕಾಂ
ಆಲಂಕಾರು ಜಂಕ್ಷನ್‌ನಲ್ಲಿ ಮೈನ್ ಲೈನ್ ಇದ್ದು, ಅಲ್ಲಿಂದ ಕೊಯಿಲಕ್ಕೆ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ₹ 2 ಕೋಟಿ ಮಂಜೂರು ಆಗಿದೆ. ಈ ಟೆಂಡರ್ ಪ್ರಕ್ರಿಯೆ ಮುಗಿದು ಕೆಲಸ ಆರಂಭಿಸಲು ಅದೇಶ ಆಗಿದೆ. ಈ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ, 4 ತಿಂಗಳ ಒಳಗೆ ತಾತ್ಕಾಲಿಕwವಾಗಿ ಸಂಪರ್ಕ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮೆಸ್ಕಾಂನ ಪುತ್ತೂರು ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಎ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT