ಗಣೇಶ್ ರಾವ್ ಅವರ ಕಂಪೌಂಡ್ನ ಬದಿಯಲ್ಲಿದ್ದ ತೆಂಗಿನ ಮರದ ಗರಿಯನ್ನು ಹಾಗೂ ಹಲಸಿನ ಮರದ ಕೊಂಬೆಗಳನ್ನು ಕಡಿದ ವಿಚಾರವಾಗಿ ತಕರಾರು ಎತ್ತಿ ಅವಾಚ್ಯವಾಗಿ ನಿಂದಿಸಿ, ಗರಗಸವನ್ನು ಎಳೆದುಕೊಂಡು ಹಾನಿಮಾಡಿದ್ದಾರೆ. ಜೀವಬೆದರಿಕೆಯೊಡ್ಡಿರುವುದಾಗಿ ಐತ್ತಪ್ಪ ದೂರಿನಲ್ಲಿ ಆರೋಪಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪುತ್ತೂರು ನಗರ ಪೊಲೀಸರು ಗಣೇಶ್ ರಾವ್ ಅವರನ್ನು ವಿಚಾರಣೆಗಾಗಿ ಶನಿವಾರ ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿದು ಬಂದಿದೆ.