ಇದರ ಮೊದಲ ಕಾರ್ಯಕ್ರಮವಾಗಿ ಮಿತ್ತಬಾಗಿಲು ಗ್ರಾಮದ ಪತ್ರಿಕಾ ವಿತರಕರಾದ ವಾಸುದೇವ ರಾವ್, ಸುಮತಿ ದಂಪತಿಗೆ ಗುಬ್ಬಚ್ಚಿಗೂಡು ಜಾಗೃತಿ ಕಾರ್ಯಾಗಾರದ ಸಂಚಾಲಕಿ ರಮ್ಯ ಅವರು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಇಡಲು ಮಣ್ಣಿನ ಪಾತ್ರೆಯನ್ನು ಉಚಿತವಾಗಿ ನೀಡಿ, ನೀರಿಡುವ ಅವಶ್ಯಕತೆ ಮತ್ತು ನೀರಿಡುವ ಕ್ರಮವನ್ನು ವಿವರಿಸಿದರು.