ಅಡ್ಡಹೊಳೆಯಿಂದ ಪೆರಿಯಶಾಂತಿ
ವರೆಗಿನ 15 ಕಿ.ಮೀ ಕಾಮಗಾರಿಯನ್ನು ₹ 372 ಕೋಟಿಗೆ ಮಹಾರಾಷ್ಟ್ರದ ಎಸ್.ಎಂ. ಔತಾಡೆ ಸಂಸ್ಥೆ ಗುತ್ತಿಗೆ ಪಡೆದಿದೆ. ಪೆರಿಯಶಾಂತಿಯಿಂದ ಬಿ.ಸಿ.
ರೋಡುವರೆಗಿನ 48 ಕಿ.ಮೀ ಕಾಮಗಾರಿ
ಯನ್ನು ₹ 1,100.88 ಕೋಟಿ ಮೊತ್ತದಲ್ಲಿ ಹೈದ್ರಾಬಾದ್ನ ಕೆ.ಎನ್.ಆರ್. ಕನ್ಸ್ಟ್ರಕ್ಷನ್ಸ್ ನಿರ್ಮಿಸುತ್ತಿದೆ.