‘ಪ್ರತಿನಿತ್ಯ ಮಧ್ಯಾಹ್ನ 500 ಸಸ್ಯಾಹಾರಿ ಪಲಾವ್ ಮತ್ತು ತಂಪು ಪಾನೀಯ ಅಥವಾ ನೀರಿನ ಬಾಟಲಿ ವಿತರಿಸುತ್ತೇವೆ. ಕದ್ರಿ, ರೈಲು ನಿಲ್ದಾಣ, ಲಾಲ್ಭಾಗ್, ಕೊಟ್ಟಾರ ಚೌಕಿ, ಪಂಜಿಮೊಗರು, ಕಾವೂರು, ಕೂಳೂರು ಇತ್ಯಾದಿ ಕಡೆ ಹೋಗಿ ನೀಡಿಬರುತ್ತೇವೆ. ನಮ್ಮಂತಹ ಐದು ಸಂಘಟನೆಗಳು ಈ ಕೆಲಸ ಮಾಡಿಕೊಂಡಿದೆ’ ಎಂದರು. ಇಶ್ರಾನ್, ಸರಾಫತ್, ಮಹಮ್ಮದ್ ಮತ್ತಿತರರು ಇದ್ದರು.