ಲಿಕಿತ್ ಆರ್.ಕೋಟ್ಯಾನ್ ನಿರ್ಮಾಣದ ಚೊಚ್ಚಲ ಸಿನಿಮಾವಿದು. ಬೃಂದಾ ಆಚಾರ್ಯ ನಾಯಕಿಯಾಗಿ ನಟಿಸಿದ್ದಾರೆ. ಅನೂಪ್ ಸಾಗರ್, ಕುಶ್ ಆಚಾರ್ಯ, ರಾಯ್ ಮತ್ತು ಶ್ರೀಕಾಂತ್ ತಾರಾಗಣದಲ್ಲಿದ್ದಾರೆ. ಮಂಗಳೂರು ಮತ್ತು ಬೆಳ್ತಂಗಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಮಂಗಳೂರಿನ ಕಲಾವಿದರ ತಂಡವೇ ಚಿತ್ರವನ್ನು ನಿರ್ಮಿಸಿದೆ’ ಎಂದರು.