‘ವರ್ತೂರು ಕೆರೆ ಬಳಿ ಇರುವ ಸೇತುವೆಯ ಮೇಲೆ ಹೆಚ್ಚು ಭಾರವಾದ ವಾಹನಗಳು ಚಲಿಸಿದಾಗ ಅಲುಗಾಡುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ. ಪಿಡಬ್ಲ್ಯುಡಿ ಇಲಾಖೆಯವರು ಈ ಸೇತುವೆ ನಿರ್ಮಿಸಿದ್ದರು. ಈಗ ಅದು ನಮ್ಮ ಸುಪರ್ದಿಯಲ್ಲಿದೆ. ವಾಹನ ಸವಾರರು ಹೆದರುವ ಅಗತ್ಯ ಇಲ್ಲ’ ಎಂದು ಪಾಲಿಕೆ ಮುಖ್ಯ ಎಂಜಿನಿಯರ್ ಎಸ್.ಸೋಮಶೇಖರ್ ಹೇಳಿದ್ದಾರೆ.