'ಬಾಲ ಪ್ರತಿಭಾ ಪುರಸ್ಕಾರಕ್ಕೆ ಕೋಡಿಕೆರೆಯ ನಿರೀಕ್ಷಾ ಕೋಟ್ಯಾನ್, ಮುಂಬೈಯ ಜೀವಿಕಾ ಶೆಟ್ಟಿ, ಅಮೆರಿಕದ ಸಾನ್ವಿ, ಯುವ ಸಾಧಕ ಪುರಸ್ಕಾರಕ್ಕೆ ನಂದಳಿಕೆಯ ಹರಿಪ್ರಸಾದ್, ಮುಂಬೈಯ ಚಿನ್ಮಯಿ ಮೋಹನ್ ಸಾಲಿಯಾನ್, ಒಮಾನ್ ನ ರಮಾನಂದ ಶೆಟ್ಟಿ, ಮಾಧ್ಯಮ ಪುರಸ್ಕಾರಕ್ಕೆ ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಶಶಿ ಬಂಡಿಮಾರ್, ಮುಂಬೈಯ ರೋನ್ಸ್ ಬಂಟ್ವಾಳ್, ಸಂಘಟನಾ ಪುರಸ್ಕಾರಕ್ಕೆ ಜೈ ತುಳುನಾಡು, ಮುಂಬೈಯ ತುಳುಕೂಟ ಫೌಂಡೇಷನ್, ತುಳು ಕೂಟ ಕತಾರ್ ಆಯ್ಕೆಯಾಗಿವೆ. ಈ ಪುರಸ್ಕಾರ ₹10 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ' ಎಂದು ಅಧ್ಯಕ್ಷರು ತಿಳಿಸಿದರು.