ಗುರುಪ್ರಸಾದ ಕೋಟೆಕಣಿ, ವಿನೋದ್ ಮಾಸ್ತರ್, ಸತ್ಯನಾರಾಯಣ ಕಾಸರಗೋಡು ಇದ್ದರು. ಶಿವರಾಮ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವ್ಯ ಕುಶಲ ವಂದಿಸಿದರು. ದಿವಾಕರ ಅಶೋಕ ನಗರ ಕನ್ನಡ ಪ್ರತಿಜ್ಞೆ ಬೋಧಿಸಿದರು. ನಂತರ ಜಯಾನಂದ ಕುಮಾರ್, ಕೃಪಾನಿಧಿ, ದಿವಾಕರ ಅಶೋಕನಗರ, ಕಾವ್ಯ ಕುಶಲ ಅವರಿಂದ ಕನ್ನಡ ಕಾವ್ಯ ಗಾಯನ ನಡೆಯಿತು.