ಐಕಳ ಕಜೆಗುರಿಯ ಸಮೀಪದ ನೆಲ್ಲಿಗುಡ್ಡೆಯಲ್ಲಿನ ಸಹೋದರನು ನೆಲೆಸಿರುವ ಮನೆಯಲ್ಲಿ ಪಾವ್ಲ್ ಸಾಲ್ಡಾನಾ ಅವರು ಮಂಗಳವಾರ ತಂಗಿದ್ದು, ಬೆಳಿಗ್ಗೆ ಕಿನ್ನಿಗೋಳಿಯ ನಾಗರಿಕರ ನಿಯೋಗದಲ್ಲಿ ಜೊಸ್ಸಿ ಪಿಂಟೋ, ಶರತ್ ಶೆಟ್ಟಿ, ಮಿಥುನ್ ಕೊಡೆತ್ತೂರು, ರಘುನಾಥ ಕಾಮತ್, ಪೃಥ್ವಿರಾಜ್ ಅಚಾರ್ಯ, ಪ್ರಕಾಶ್ ಆಚಾರ್ಯ, ದಾಮೋದರ ಶೆಟ್ಟಿ ಭೇಟಿ ನೀಡಿ ಸನ್ಮಾನಿಸಿದರು.