ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ ರೂಪಾ, ಸಹಾಯಕ ಕಮೀಷನರ್ ಯತೀಶ್ ಉಲ್ಲಾಳ್, ಹೈಕೋರ್ಟ್ ನ್ಯಾಯಮೂರ್ತಿ ಸತ್ಯನಾರಾಯಣ, ರಥ ದಾನಿ ಅಜಿತ್ ಶೆಟ್ಟಿ, ಡಾ. ಸಪ್ನಾ ಅಜಿತ್ ಶೆಟ್ಟಿ, ರಿಕ್ಕಿ ರೈ, ಸಹೋದರಿ ವಿಜಯ ಎಂ. ಶೆಟ್ಟಿ ಸಹೋದರರಾದ ಚೆನ್ನಪ್ಪ ರೈ, ಕರುಣಾಕರ ರೈ, ಸಂಜೀವ ಶೆಟ್ಟಿ, ಲೀಲಾ ಎಸ್ ಶೆಟ್ಟಿ ದಂಪತಿ, ಚಂದ್ರಹಾಸ ಶೆಟ್ಟಿ, ಪ್ರಕಾಶ್ ರೈ, ಸಹಾಯಕ ಕಾರ್ಯನಿವಾರ್ಹಣಾಧಿಕಾರಿ ಚಂದ್ರಶೇಖರ ಪೆರಾಲ್, ದೇಗುಲದ ಸಿಬ್ಬಂದಿ, ಭಕ್ತರು ಉಪಸ್ಥಿತರಿದ್ದರು.