‘ಭಾಷೆ, ಕಲೆ– ಸಂಸ್ಕೃತಿ ಇಂದು ‘ಈವೆಂಟ್ ಮ್ಯಾನೇಜ್ಮೆಂಟ್’ನಂತಾಗಿ ಆಡಂಬರಕ್ಕೆ ಸೀಮಿತವಾಗುತ್ತಿವೆ. ಆಡಂಬರ ಉಳಿದು, ಒಳಗಿನ ಗಟ್ಟಿತನ ಕಳೆದುಕೊಂಡರೆ ಭಾಷೆ, ಸಂಸ್ಕೃತಿಯನ್ನು ಉಳಿಸಲಾಗದು. ನಮ್ಮ ಸಾಹಿತ್ಯವು ಇತರ ಭಾಷೆಗಳಿಗೆ, ವಿಶೇಷವಾಗಿ ಇಂಗ್ಲಿಷ್ಗೆ ಹೆಚ್ಚು ಹೆಚ್ಚು ಭಾಷಾಂತರವಾಗಬೇಕು. ಅದಕ್ಕಾಗಿ ಕನಿಷ್ಠ 50 ಮಂದಿ ಯುವ ಭಾಷಾಂತರಕಾರರನ್ನು ನಾವು ತಯಾರಿಸಬೇಕಾಗಿದೆ. ಎಲ್ಲಿಂದಲೋ ಅನುದಾನ, ಸರ್ಕಾರಗಳನ್ನು ನೆಚ್ಚಿಕೊಂಡು ಕುಳಿತರೆ ಸಧ್ಯವಾಗದು, ನಮ್ಮನಮ್ಮ ಮಟ್ಟದಲ್ಲಿ ಎಲ್ಲರೂ ಕೆಲಸ ಮಾಡಬೇಕು’ ಎಂದು.