ಡಾ. ಸುರೇಶ ನೆಗಳಗುಳಿ ಮಂಗಳೂರ, ಗುಣಾಜೆ ರಾಮಚಂದ್ರ ಭಟ್ ಉಳ್ಳಾಲ, ಅಚುಶ್ರೀ ಬಾಂಗೇರು ಬೆಳ್ತಂಗಡಿ, ಕಾವೀ ಕೃಷ್ಣದಾಸ ಮಂಗಳೂರು, ಡಾ.ಗೀತಾ ಕುಮಾರಿ ಪುತ್ತೂರು, ಮರಿಯಸ್ ಪಿಯುಸ್ ಡಿಸೋಜ ಮಂಗಳೂರು, ಮಲ್ಲೇಶಯ್ಯ ಎಚ್.ಎಂ ರಾಮಕುಂಜ, ರಮೇಶ್ ನಾಯ್ಕ ಮೆಲ್ಕಾರ್, ವಿಂಧ್ಯಾ ಎಸ್. ರೈ ಬಂಟ್ವಾಳ, ಚಂದ್ರಾವತಿ ಬಡ್ಡಡ್ಕ ಸುಳ್ಯ, ರೇಣುಕಾ ಸುಧೀರ್ ಅರಸಿನಮಕ್ಕಿ, ಸುಭಾಷಿಣಿ ಬೆಳ್ತಂಗಡಿ, ಸುಧಾ ನಾಗೇಶ್ ಮಂಗಳೂರು, ಅರುಣಾ ಶ್ರೀನಿವಾಸ್ ಬೆಳ್ತಂಗಡಿ, ಪೂಜಾ ಪಕ್ಕಳ ಬೆಳ್ತಂಗಡಿ, ಹರೀಶ್ ಮಂಜೊಟ್ಟಿ ಬಂಟ್ವಾಳ, ವಿದ್ಯಾಶ್ರೀ ಅಡೂರು ಬೆಳ್ತಂಗಡಿ, ಶಂಕರ ತಾಮನ್ಕರ್ ಮುಂಡಾಜೆ, ಮುನವ್ವರ್ ಜೋಗಿ ಬೆಟ್ಟು ಬೆಳ್ತಂಗಡಿ, ಮುಹಮ್ಮದ್ ಸಿಂಸಾರುಲ್ ಹಕ್ ಪುತ್ತೂರು ಕವನಗಳನ್ನು ವಾಚಿಸಿದರು. ಸುಳ್ಯ ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ಮಹೇಶ್ ಶೆಟ್ಟಿ ಹಾಗೂ ಶಿಕ್ಷಕಿ ತೇಜಸ್ವಿನಿ ಅಂಬೆಕಲ್ಲು ನಿರೂಪಿಸಿದರು. ಶಿಕ್ಷಕಿ ವಸಂತಿ ಟಿ.ನಿಡ್ಲೆ ವಂದಿಸಿದರು.