ಐಒಬಿ ಮಾಜಿ ಸಿಎಂಡಿ ಎಂ. ನರೇಂದ್ರ ಬ್ಯಾಂಕರ್ಗಳನ್ನು ಗೌರವಿಸಿದರು. ಕ್ಲಬ್ನ ಸದಸ್ಯರಾಗಿರುವ 45 ಬ್ಯಾಂಕರ್ಗಳನ್ನು ಗೌರವಿಸಲಾಯಿತು. ನಗರದ ಮೊದಲ ಲಯನ್ಸ್ ಕ್ಲಬ್ ಇದಾಗಿದ್ದು 63 ವರ್ಷಗಳ ಇತಿಹಾಸ ಹೊಂದಿದೆ, ಅಗತ್ಯ ಇರುವವರಿಗೆ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದು ಕ್ಲಬ್ ಅಧ್ಯಕ್ಷ ಬಿ. ಸತೀಶ್ ರೈ ಹೇಳಿದರು. ಕೆ ಸಿ. ಹೆಗ್ಡೆ, ಡೆನಿಸ್ ರಾಡ್ರಿಗಸ್ ಮತ್ತು ಸುಧಾಕರ ಶೆಟ್ಟಿ ಎಂ., ಪ್ರಕಾಶ್ ಭಂಡಾರಿ, ಪಿ. ವಿ. ರೈ , ನೀನೆಟ್ ಟೆಲ್ಲಿಸ್ , ಮಾಜಿ ಜಿಲ್ಲಾ ರಾಜ್ಯಪಾಲ ಅರುಣ್ ಶೆಟ್ಟಿ, ಕಾರ್ಯದರ್ಶಿ ಸುಪ್ರೀತಾ ಶೆಟ್ಟಿ, ಮಾರ್ಗದರ್ಶಕ ಗೋವರ್ಧನ್ ಶೆಟ್ಟಿ, ಪ್ರದೀಪ್ ನಾಯ್ಕ್, ರಾಮಕೃಷ್ಣ ಕೋ–ಆಪರೇಟಿವ್ ಬ್ಯಾಂಕ ಅಧ್ಯಕ್ಷ ಜಯರಾಜ್ ರೈ, ಪ್ರಾಂತ್ಯ ಅಧ್ಯಕ್ಷ ವಿಜಯ ವಿಷ್ಣು ಮಯ್ಯ, ವಲಯಾಧ್ಯಕ್ಷ ಶೇಖರ ಪೂಜಾರಿ , ನಿನ್ನೆಟ್ ರೊಡ್ರಿಗಸ್, ನ್ಯಾನ್ಸಿ ಮಸ್ಕರೇನ್ಹಸ್ ಇದ್ದರು.